ಬಾಯಾರಿದ ಗ್ರಾಮಕ್ಕೆ ಜೀವಜಲದ ಕಾಣಿಕೆ: ಬೊಮ್ಮನಹಳ್ಳಿ ಬಾಬು ಸಮಾಜಸೇವೆಗೆ ಜನರ ಮೆಚ್ಚುಗೆ

ಬುರುಜನರೊಪ್ಪ ಸಾಲಹುಣಸೆ ಗೊಲ್ಲರಹಟ್ಟಿಯಲ್ಲಿ ಹೊಸ ಬೋರ್‌ವೆಲ್‌ನಲ್ಲಿ 3 ಇಂಚು ನೀರು ಲಭ್ಯ • ಬೋರ್‌ವೆಲ್ ವೆಚ್ಚವನ್ನು ಗ್ರಾಮಸ್ಥರಿಗೆ ವಿತರಣೆ • ಕುಡಿಯುವ ನೀರಿನ ಸಮಸ್ಯೆಗೆ ತಾತ್ಕಾಲಿಕ ಪರಿಹಾರ ಹಿರಿಯೂರು, ಜು.20: ಹಿರಿಯೂರು ವಿಧಾನಸಭಾ ಕ್ಷೇತ್ರದ ಬುರುಜನರೊಪ್ಪ ಸಾಲಹುಣಸೆ ಗೊಲ್ಲರಹಟ್ಟಿ ಗ್ರಾಮದಲ್ಲಿ ಹಲವು ದಿನಗಳಿಂದ ಕಾಡುತ್ತಿದ್ದ ಕುಡಿಯುವ ನೀರಿನ ಸಮಸ್ಯೆ ನಿವಾರಣೆಯ ನಿಟ್ಟಿನಲ್ಲಿ ಸಮಾಜಸೇವಕ **ಬೊಮ್ಮನಹಳ್ಳಿ ಬಾಬು **ಅವರು ಬುರುಜನರೊಪ್ಪ ಸಾಲಹುಣಸೆ ಗೊಲ್ಲರಹಟ್ಟಿ ಹೊಸ ಬೋರ್‌ವೆಲ್ ಕೊರೆಸಲಾಗಿದ್ದು, ಸುಮಾರು 3 ಇಂಚು ನೀರು ಲಭ್ಯವಾಗಿದೆ. ಗ್ರಾಮದಲ್ಲಿ ನೀರಿನ ಕೊರತೆಯಿಂದ ಸಾರ್ವಜನಿಕರು ಸಂಕಷ್ಟ ಅನುಭವಿಸುತ್ತಿದ್ದ […]

ದಿ. ಡಿ. ಸುಧಾಕರ್ ನುಡಿನಮನ ಕಾರ್ಯಕ್ರಮಕ್ಕೆ ಭರದ ಸಿದ್ಧತೆ: ಶಾಸಕ ಟಿ. ರಘುಮೂರ್ತಿ

ಹಿರಿಯೂರಿನಲ್ಲಿ ಪೂರ್ವಭಾವಿ ಸಭೆ; ಜುಲೈ 26ರ ಕಾರ್ಯಕ್ರಮ ಯಶಸ್ವಿಗೊಳಿಸಲು ಕರೆ ಹಿರಿಯೂರು, ಜು.20: ಮಾಜಿ ಸಚಿವ ದಿವಂಗತ ಡಿ. ಡಿ. ಸುಧಾಕರ್ ಅವರ ಸ್ಮರಣಾರ್ಥ ಜುಲೈ 26ರಂದು ನಡೆಯಲಿರುವ ನುಡಿನಮನ ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜಿಸುವ ನಿಟ್ಟಿನಲ್ಲಿ ಹಿರಿಯೂರು ನಗರದ ಬ್ಲಾಕ್ ಕಾಂಗ್ರೆಸ್ ಕಚೇರಿ ಸಭಾಂಗಣದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಚಳ್ಳಕೆರೆ ಶಾಸಕ ಟಿ. ರಘುಮೂರ್ತಿ ಭಾಗವಹಿಸಿ ಅಗತ್ಯ ಮಾರ್ಗದರ್ಶನ ನೀಡಿದರು. ಸಭೆಯನ್ನು ಉದ್ದೇಶಿಸಿ ಮಾತನಾಡಿದ ಶಾಸಕ ಟಿ. ರಘುಮೂರ್ತಿ, ದಿವಂಗತ ಡಿ. ಡಿ. ಸುಧಾಕರ್ ಅವರು ಜನಪರ […]

ಭಾರತ–ಮೊಲ್ಡೊವಾ ಸಂಬಂಧಕ್ಕೆ ಹೊಸ ಅಧ್ಯಾಯ

ರಾಷ್ಟ್ರಪತಿ ದ್ರೌಪದಿ ಮುರ್ಮು–ಅಧ್ಯಕ್ಷೆ ಮಾಯಾ ಸಂದು ಮಹತ್ವದ ಮಾತುಕತೆ; ವ್ಯಾಪಾರ, ಕೃಷಿ, ಆರೋಗ್ಯ, AI ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಸಹಕಾರ ವಿಸ್ತರಣೆಗೆ ಒಪ್ಪಿಗೆ ಚಿಸಿನೌ (ಮೊಲ್ಡೊವಾ): ಭಾರತ ಮತ್ತು ಮೊಲ್ಡೊವಾ ನಡುವಿನ ಬೆಳೆಯುತ್ತಿರುವ ಸ್ನೇಹ, ಪರಸ್ಪರ ನಂಬಿಕೆ ಹಾಗೂ ಸಹಕಾರಕ್ಕೆ ತಮ್ಮ ಮೊಲ್ಡೊವಾ ಪ್ರವಾಸವು ಐತಿಹಾಸಿಕ ಮೈಲಿಗಲ್ಲಾಗಿದೆ ಎಂದು ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು ಹೇಳಿದ್ದಾರೆ. ಚಿಸಿನೌನಲ್ಲಿ ಮೊಲ್ಡೊವಾ ಅಧ್ಯಕ್ಷೆ ಮಾಯಾ ಸಂದು ಅವರೊಂದಿಗೆ ನಿಯೋಗ ಮಟ್ಟದ ಮಾತುಕತೆ ನಡೆಸಿದ ಬಳಿಕ ಜಂಟಿ ಮಾಧ್ಯಮ ಪ್ರಕಟಣೆ ಬಿಡುಗಡೆ […]

ಭಾರತದಲ್ಲಿ ಮೊದಲ ಡೆಂಗ್ಯೂ ಲಸಿಕೆ ‘QDENGA’ಗೆ ಅನುಮೋದನೆ

4 ರಿಂದ 60 ವರ್ಷದವರಿಗೆ ಲಭ್ಯ; ಮುಂಚಿತ ಡೆಂಗ್ಯೂ ಪರೀಕ್ಷೆ ಅಗತ್ಯವಿಲ್ಲ ನವದೆಹಲಿ: ಡೆಂಗ್ಯೂ ನಿಯಂತ್ರಣದ ದಿಸೆಯಲ್ಲಿ ಮಹತ್ವದ ಹೆಜ್ಜೆಯಾಗಿ, ಭಾರತವು ಮೊದಲ ಡೆಂಗ್ಯೂ ಲಸಿಕೆ QDENGAಗೆ ಅನುಮೋದನೆ ನೀಡಿದೆ. ಈ ಲಸಿಕೆ 4 ರಿಂದ 60 ವರ್ಷದೊಳಗಿನ ಅರ್ಹ ವ್ಯಕ್ತಿಗಳಿಗೆ ನೀಡಬಹುದಾಗಿದ್ದು, ಈ ಹಿಂದೆ ಡೆಂಗ್ಯೂ ಸೋಂಕು ತಗುಲಿದೆಯೇ ಅಥವಾ ಇಲ್ಲವೇ ಎಂಬುದನ್ನು ಪರಿಗಣಿಸದೆ ಲಸಿಕೆ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ವಿಶೇಷವೆಂದರೆ, ಕೆಲವು ಇತರ ಡೆಂಗ್ಯೂ ಲಸಿಕೆಗಳಿಗಿಂತ ಭಿನ್ನವಾಗಿ QDENGA ಲಸಿಕೆ ಪಡೆಯುವ ಮೊದಲು ಡೆಂಗ್ಯೂ […]