e Paper

ರೈತರ ಭೂಮಿ ಉಳಿಸಲು ಜೆಡಿಎಸ್ ರಣಕಹಳೆ; ಬಿಡದಿ ಟೌನ್ಶಿಪ್ ವಿರುದ್ಧ ಆಗಸ್ಟ್ 9ರಿಂದ ಮಹಾ ಪಾದಯಾತ್ರೆ!
ಬೆಂಗಳೂರು, ಆ. 5:Thank you for reading this post, don’t forget to subscribe! ಬಿಡದಿ ಟೌನ್ಶಿಪ್ ಯೋಜನೆಯನ್ನು ವಿರೋಧಿಸಿ ರೈತರ ಕೃಷಿ ಭೂಮಿಯನ್ನು ರಕ್ಷಿಸುವ ಉದ್ದೇಶದಿಂದ ಜನತಾ ದಳ (ಜಾತ್ಯತೀತ) ಪಕ್ಷವು
Thank you for reading this post, don't forget to subscribe!ಹಿರಿಯೂರಿನಲ್ಲಿ ಮಳೆ ಅಭಾವ: ರೈತರ ನೆರವಿಗೆ ಸರ್ಕಾರ ಬದ್ಧ – ಸಚಿವ ಟಿ. ರಘುಮೂರ್ತಿ
ಕೇವಲ 11% ಬಿತ್ತನೆ; ಬಿತ್ತನೆ ಮಾಡದ ರೈತರಿಗೂ ಫಸಲ್ ಭೀಮಾ ಯೋಜನೆಯಡಿ 25% ನಷ್ಟ ಪರಿಹಾರದ ಭರವಸೆ ಚಿತ್ರದುರ್ಗ, ಆ. 5:Thank you for reading this post, don’t forget to subscribe!

ಡಿ.ಕೆ. ಶಿವಕುಮಾರ್ ಸಂಪುಟದಲ್ಲಿ ಜಾತಿವಾರು ಪ್ರಾತಿನಿಧ್ಯ: ದಲಿತರಿಗೆ ಅತಿ ಹೆಚ್ಚು, ಲಿಂಗಾಯತ–ಹಿಂದುಳಿದ ವರ್ಗಕ್ಕೆ ಸಮಾನ ಸ್ಥಾನ
ಬೆಂಗಳೂರು, ಆ. 3: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ 34 ಸದಸ್ಯರ ಸಚಿವ ಸಂಪುಟದಲ್ಲಿ ವಿವಿಧ ಜಾತಿ ಮತ್ತು ಸಮುದಾಯಗಳಿಗೆ ಪ್ರಾತಿನಿಧ್ಯ ನೀಡಲಾಗಿದೆ. ಸಾಮಾಜಿಕ ಸಮತೋಲನವನ್ನು ಗಮನದಲ್ಲಿಟ್ಟುಕೊಂಡು ಸಚಿವ ಸಂಪುಟ ರಚಿಸಲಾಗಿದೆ ಎಂಬ ಅಭಿಪ್ರಾಯಗಳು

₹10 ಮತ್ತು ₹20 ಪಾಲಿಮರ್ ನೋಟುಗಳಿಗೆ ಕೇಂದ್ರ ಸರ್ಕಾರದ ಅನುಮೋದನೆ
ಪ್ರಾಯೋಗಿಕ ಪರೀಕ್ಷೆಗೆ ತಲಾ 100 ಕೋಟಿ ನೋಟು ಮುದ್ರಣ ಪ್ರಸ್ತಾವನೆ • ಯಶಸ್ವಿಯಾದ ಬಳಿಕ ನಿಯಮಿತ ಚಲಾವಣೆ ನವದೆಹಲಿ, ಜು. 28:Thank you for reading this post, don’t forget to subscribe!

ಮನೆಗಳ ಹಸಿ ಕಸವೇ ರೈತರ ಹೊಲಕ್ಕೆ ಸಾವಯವ ಗೊಬ್ಬರ: ಚಿತ್ರದುರ್ಗದಲ್ಲಿ ವಿನೂತನ ಯೋಜನೆಗೆ ಚಾಲನೆ
ನಗರಸಭೆ–ರೈತರ ಸಹಭಾಗಿತ್ವದ ಮೂಲಕ ಮಣ್ಣಿನ ಫಲವತ್ತತೆ ಹೆಚ್ಚಿಸುವ ಮಹತ್ವಾಕಾಂಕ್ಷಿ ಯೋಜನೆ • ಉಚಿತವಾಗಿ ಹಸಿ ಕಸ ವಿತರಣೆ ಚಿತ್ರದುರ್ಗ, ಜು. 28:Thank you for reading this post, don’t forget to subscribe!

ನ್ಯಾಷನಲ್ ಹೆರಾಲ್ಡ್ ಪ್ರಕರಣ: ಸೋನಿಯಾ, ರಾಹುಲ್ ಸೇರಿ ಕಾಂಗ್ರೆಸ್ ನಾಯಕರಿಗೆ 3 ವಾರಗಳ ಕಾಲಾವಕಾಶ
ನವದೆಹಲಿ: ನ್ಯಾಷನಲ್ ಹೆರಾಲ್ಡ್ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಲ್ಲಿಸಲಾಗಿದ್ದ ದೋಷಾರೋಪ ಪಟ್ಟಿಯನ್ನು (ಚಾರ್ಜ್ಶೀಟ್) ಪುರಸ್ಕರಿಸಲು ನಿರಾಕರಿಸಿದ್ದ ವಿಚಾರಣಾ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಜಾರಿ ನಿರ್ದೇಶನಾಲಯ (ED) ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ದೆಹಲಿ

“ಸೋನಿಯಾ–ರಾಹುಲ್ಗೆ ಹಣವಿದೆ, ಮಕ್ಕಳಿಗೆ ಮೊಟ್ಟೆ–ಬುಕ್ ಕೊಡಲು ಹಣವಿಲ್ಲ; ರಾಜ್ಯ ಸರ್ಕಾರ ದಿವಾಳಿ: ಬಿ. ಶ್ರೀರಾಮುಲು ವಾಗ್ದಾಳಿ”
ಚಳ್ಳಕೆರೆಯಲ್ಲಿ ಬಿಜೆಪಿ ಸಾಮಾಜಿಕ ನ್ಯಾಯ ಜಾಗೃತಿ ಸಮಾವೇಶ; ಸರ್ಕಾರದ ಆರ್ಥಿಕ ನಿರ್ವಹಣೆ, ಬರಗಾಲ ಮತ್ತು ಮೀಸಲಾತಿ ವಿಚಾರವಾಗಿ ಮಾಜಿ ಸಚಿವರ ತೀವ್ರ ಟೀಕೆThank you for reading this post, don’t forget to

“ಮೈಸೂರು ದಸರಾಗೆ 17 ಉಪಸಮಿತಿಗಳ ರಚನೆ; ಕಂಬಳ, ವಿನೂತನ ಡ್ರೋನ್ ಶೋ, ಏರ್ ಶೋಗೆ ಸಿದ್ಧತೆ: ಡಾ. ಯತೀಂದ್ರ ಸಿದ್ಧರಾಮಯ್ಯ”
ದಸರಾ ಸಿದ್ಧತೆಗೆ ವೇಗ; ಕಾಮಗಾರಿಗಳನ್ನು ದಸರಾಗೂ ಮುನ್ನ ಪೂರ್ಣಗೊಳಿಸಲು ಸೂಚನೆ – ಮುಖ್ಯಮಂತ್ರಿಗಳ ಅಂತಿಮ ನಿರ್ಧಾರದ ಬಳಿಕ ಕಂಬಳ ಆಯೋಜನೆ ಮೈಸೂರು, ಜು. 27:Thank you for reading this post, don’t forget

ರಾಜ್ಯದ ಹಿತಕ್ಕಾಗಿ ಪಕ್ಷಾತೀತವಾಗಿ ಒಂದಾಗಿ ಕೆಲಸ ಮಾಡೋಣ: ಸಂಸದರ ಸಭೆಯಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕರೆ
ಬರ ಪರಿಸ್ಥಿತಿ, ಮೇಕೆದಾಟು, ಮಹದಾಯಿ, ಕೃಷ್ಣಾ ನೀರು ಹಂಚಿಕೆ, ನದಿ ಜೋಡಣೆ ಸೇರಿ ರಾಜ್ಯದ ಪ್ರಮುಖ ಯೋಜನೆಗಳಿಗೆ ಕೇಂದ್ರದ ಅನುಮತಿ ಪಡೆಯಲು ಎಲ್ಲ ಪಕ್ಷಗಳ ಸಹಕಾರ ಕೋರಿಕೆ ನವದೆಹಲಿ, ಜು. 27:Thank you for