ಜಾತಿ ರಾಜಕಾರಣವಲ್ಲ, ನೀತಿ ರಾಜಕಾರಣ ಮಾಡಿ; ಜನಗಳಿಕೆಯೇ ಶಾಶ್ವತ ಸಂಪತ್ತು – ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್

ಹಿರಿಯೂರಿನಲ್ಲಿ ದಿ. ಡಿ. ಸುಧಾಕರ್ ನುಡಿ ನಮನ ಕಾರ್ಯಕ್ರಮ; ₹244 ಕೋಟಿ ಕೆರೆ ತುಂಬಿಸುವ ಯೋಜನೆಗೆ ಆಡಳಿತಾತ್ಮಕ ಮಂಜೂರಾತಿ ಘೋಷಣೆ ಹಿರಿಯೂರು: “ಜಾತಿ ರಾಜಕಾರಣದಿಂದಲ್ಲ, ನೀತಿ ಮತ್ತು ಮಾನವೀಯತೆಯ ರಾಜಕಾರಣದಿಂದಲೇ ಜನರ ಹೃದಯ ಗೆಲ್ಲಬಹುದು. ಹಣ ಗಳಿಕೆ ಶಾಶ್ವತವಲ್ಲ, ಜನಗಳಿಕೆಯೇ ಶಾಶ್ವತ” ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅಭಿಪ್ರಾಯಪಟ್ಟರು. ಪಟ್ಟಣದ ನೆಹರು ಮೈದಾನದಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿ ಹಾಗೂ ಹಿರಿಯೂರು ತಾಲೂಕು ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ದಿವಂಗತ ಮಾಜಿ ಜಿಲ್ಲಾ ಉಸ್ತುವಾರಿ ಸಚಿವ ಡಿ. ಸುಧಾಕರ್ […]