ಜಿಲ್ಲಾ ಸುದ್ದಿ

ಇಸ್ರೇಲ್–ಇರಾನ್ ಯುದ್ಧ: ಮಧ್ಯಪ್ರಾಚ್ಯದಲ್ಲಿ ಮತ್ತೆ ಯುದ್ಧದ ಬೆಂಕಿ

ತೆಹ್ರಾನ್/ಜೆರೂಸಲೆಮ್, ಫೆ. 28: ಇಸ್ರೇಲ್ ಮತ್ತು ಇರಾನ್ ನಡುವಿನ ರಾಜಕೀಯ ಹಾಗೂ ಸೇನಾ ಸಂಘರ್ಷವು ಇಂದು ತೀವ್ರ ರೂಪ ಪಡೆದುಕೊಂಡಿದೆ. ಇಸ್ರೇಲ್‌ವು ಟೆಹ್ರಾನ್‌ನಲ್ಲಿ ಇರಾನ್‌ನ ಪ್ರಮುಖ ತಾಣಗಳ ಮೇಲೆ ದಾಳಿ ನಡೆಸಿದ್ದು, ಇರಾನ್ ಕೂಡ

ಚಿತ್ರದುರ್ಗದಲ್ಲಿ ಜಾಗೃತ ರನ್-2.O ಮ್ಯಾರಥಾನ್: ಪೊಲೀಸ್ ಇಲಾಖೆಯಿಂದ ಆರೋಗ್ಯ ಮತ್ತು ಜಾಗೃತಿಗೆ ಹೆಜ್ಜೆ

ಚಿತ್ರದುರ್ಗ ಪೊಲೀಸ್ ಇಲಾಖೆ ವತಿಯಿಂದ ಮಾರ್ಚ್ 01 ರಂದು “ಜಾಗೃತ ರನ್-2.O” ಮ್ಯಾರಥಾನ್ ಓಟವನ್ನು ವಿಜೃಂಭಣೆಯಿಂದ ಆಯೋಜಿಸಲಾಗಿದೆ. ಈ ಕಾರ್ಯಕ್ರಮವು ಸಾರ್ವಜನಿಕರಲ್ಲಿ ಆರೋಗ್ಯದ ಅರಿವು ಮೂಡಿಸುವುದರ ಜೊತೆಗೆ, ಯುವಜನತೆಯಲ್ಲಿ ಜಾಗೃತಿ ಮತ್ತು ಶಿಸ್ತು ಬೆಳೆಸುವ

ಚಳ್ಳಕೆರೆ–ಹಿರಿಯೂರು ಹೈವೇಯಲ್ಲಿ ಕುರಿಗಳ ಮೇಲೆ ಕಾರು ಹರಿದ ದುರ್ಘಟನೆ

ಚಳ್ಳಕೆರೆ: ಚಳ್ಳಕೆರೆ ಹಾಗೂ ಹಿರಿಯೂರು ಮಾರ್ಗದ ಹರ್ತಿ ಕೋಟೆಯ ಹೈವೇ ರಸ್ತೆಯಲ್ಲಿ ನಡೆದ ದುರ್ಘಟನೆ ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಚನ್ನಮ್ಮನಹಳ್ಳಿ ಸಮೀಪ ಕಾರು ವೇಗವಾಗಿ ಸಾಗುತ್ತಿದ್ದ ವೇಳೆ ಕುರಿಗಳ ಗುಂಪು ಅಡ್ಡ ಬಂದು, ಸುಮಾರು

ಮಣಪುರಂ ಫೈನಾನ್ಸ್ ಲಿಮಿಟೆಡ್ ಗೆ 19ನೇ ವರ್ಷದ ಸಂಭ್ರಮ:ಗ್ರಾಹಕರ ಬಾಂದವ್ಯವೇ ನಮ್ಮ ಬೆಳವಣಿಗೆಯ ಬೆನ್ನೆಲುಬು– ಮ್ಯಾನೇಜರ್ ಶ್ರೀಮತಿ ಲೀಲಾ

ಚಳ್ಳಕೆರೆ: ನಗರದ ಎಲ್‌ಐಸಿ ಆಫೀಸ್ ರೋಡ್‌ನಲ್ಲಿ ಇರುವ  ಮಣಪುರಂ ಫೈನಾನ್ಸ್ ಲಿಮಿಟೆಡ್ 0299 ಶಾಖೆಯಲ್ಲಿ 19ನೇ ವರ್ಷದ ಸಂಭ್ರಮವನ್ನು ಆಚರಿಸಲಾಯಿತು.ಕಾರ್ಯಕ್ರಮದಲ್ಲಿ ಶಾಖಾ ಮ್ಯಾನೇಜರ್ ಶ್ರೀಮತಿ ಲೀಲಾ, ಕೆ ರವರು ಮಾತನಾಡಿ, “19 ವರ್ಷಗಳ ಯಶಸ್ವಿ ಪಯಣದಲ್ಲಿ

ದಲಿತ ಸಂಘರ್ಷ ಸಮಿತಿ ಕಾಟಂದೇವರ ಕೋಟೆ ಯಲ್ಲಿ ನೂತನ ಗ್ರಾಮ ಶಾಖೆ,ಮತ್ತು ನಾಮಫಲಕ ಉದ್ಘಾಟನೆ –ಜಾತಿ, ಧರ್ಮ, ವರ್ಗ ಬೇಧಗಳಿಲ್ಲದ ಸಮಾನ ಸಮಾಜ ನಿರ್ಮಾಣಕ್ಕೆ ಶಿಕ್ಷಣವೇ ಶಾಶ್ವತ ದಾರಿಟಿ, ವಿಜಿಕುಮಾರ್ ಕರೆ

ವರದಿ :- ಉಳ್ಳಾರ್ತಿ,ಅರುಣ್ ಕುಮಾರ್, ಎಸ್ ಚಳ್ಳಕೆರೆ:- ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕು ಕಾಟಂದೇವರಕೋಟೆಯಲ್ಲಿ,ದಲಿತ ಸಂಘರ್ಷ ಸಮಿತಿಯ ನೂತನ ಗ್ರಾಮ ಶಾಖೆ ಮತ್ತು ನಾಮಫಲಕವನ್ನು ಇಂದು ಗೌರವಪೂರ್ವಕವಾಗಿ ಉದ್ಘಾಟಿಸಲಾಯಿತು. ಕಾರ್ಯಕ್ರಮವು ಸಾಮಾಜಿಕ ನ್ಯಾಯ, ಸಮಾನತೆ

ಮಾನವೀಯತೆಗೆಮಿಡಿದ ಹೃದಯಗಳು ವರದಿ:- ಅರುಣ್ ಕುಮಾರ್, ಎಸ್ (ಉಳ್ಳಾರ್ತಿ)

ಚಿತ್ರದುರ್ಗ:-ಬಿಳಿ ರಕ್ತದ ಕಣ ಕಡಿಮೆ ಆಗಿದ್ದ ಕಾರಣ ಜೋಗಿಹಟ್ಟಿ ಮಂಜುನಾಥ್ ಎಂಬ ಯುವಕನಿಗೆ ತುರ್ತಾಗಿ ನಾಲ್ಕು ಬಾಟಲ್ ಬ್ಲಡ್ ಬೇಕಾಗಿರುತ್ತದೆ,ಎಂದು ತಿಳಿಸಿದಾಗನನ್ನ ಸಂದೇಶಕ್ಕೆ ಮತ್ತು ನನ್ನ ಕರೆಗೆ ಸ್ಪಂದಿಸಿ 65 ಕಿಲೋಮೀಟರ್ ದೂರದಿಂದ ಬಂದು

ಭದ್ರಾ ಮೇಲ್ದಂಡೆ ಯೋಜನೆಗೆ ಬಜೆಟ್‌ನಲ್ಲಿ 5000 ಕೋಟಿ ರೂ. ಮೀಸಲು

ಗೋನೂರು ಅಕ್ವಾಡೆಕ್ಟ್ ವರೆಗೆ ನೀರು ಹರಿಸಲು ತುರ್ತಾಗಿ 300 ಕೋಟಿ ರೂ. ಅನುದಾನ ಬಿಡುಗಡೆಗೆ ಮನವಿ ಮಧ್ಯ ಕರ್ನಾಟಕದ ಜೀವನಾಡಿಯಾಗಿರುವ ಭದ್ರಾ ಮೇಲ್ದಂಡೆ ಯೋಜನೆಯನ್ನು ಶೀಘ್ರವಾಗಿ ಪೂರ್ಣಗೊಳಿಸುವ ನಿಟ್ಟಿನಲ್ಲಿ, ಮುಂಬರುವ 2026-27ನೇ ಸಾಲಿನ ಆಯವ್ಯಯದಲ್ಲಿ

ಸಾವಿರ ದಿನಗಳಲ್ಲಿ ಸಾವಿರ ಸಮಸ್ಯೆಗಳು ಸರ್ಕಾರದ ಸಂಭ್ರಮಾಚರಣೆ- ಬಿಜೆಪಿ ಟೀಕೆ

ರಾಜ್ಯ ಕಾಂಗ್ರೆಸ್ ಸರ್ಕಾರದ ಸಾವಿರ ದಿನಗಳ ಆಡಳಿತದಲ್ಲಿ ರಾಜ್ಯದಲ್ಲಿ ಸಾವಿರಕ್ಕೂ ಹೆಚ್ಚು ಸಮಸ್ಯೆಗಳು ಸೃಷ್ಟಿಯಾಗಿವೆ. ಅಭಿವೃದ್ಧಿಸ್ಥಗಿತಗೊಂಡಿದೆ. ಭ್ರಷ್ಟಾಚಾರ ತಾಂಡವವಾಡುತ್ತಿದೆ, ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ, ರೈತರ ಸಂಕಷ್ಟ ಹೆಚ್ಚಾಗಿದೆ, ಮಹಿಳೆಯರಸುರಕ್ಷತೆ ಪಾತಾಳಕ್ಕಿಳಿದಿದೆ. ಇಂತಹ ಪರಿಸ್ಥಿತಿಯಲ್ಲಿ ಸಂಭ್ರಮಿಸಲು

ಕಾಮ, ಕ್ರೋಧ, ಲೋಭ, ಮೋಹ, ಮದ ಮತ್ತು ಮತ್ಸರಗಳೆಂಬ ಅರಿಷಡ್ವರ್ಗಗಳನ್ನು ಗೆದ್ದವರೇ ನಿಜವಾದ ಸಂತ:ಶ್ರೀ ನಂದಮಸಂದ್ ಸೇವಲಾಲ್ ಸ್ವಾಮೀಜಿ

ಅಖಿಲ ಕರ್ನಾಟಕ ಬಂಜಾರ (ಲಂಬಾಣಿ) ಗುರುಪೀಠದ ಶ್ರೀ ನಂದಮಸಂದ್ ಸೇವಲಾಲ್ ಸ್ವಾಮೀಜಿ ಮಾತನಾಡಿ. ಸಂತ ಸೇವಾಲಾಲ್ ಮಹಾರಾಜರು ಬಂಜಾರ ಸಮುದಾಯಕ್ಕೆ ಜ್ಞಾನ, ಅರಿವು ಮತ್ತು ಆಶ್ರಯ ನೀಡಿದ ಮಹಾನ್ ಗುರುಗಳಾಗಿದ್ದಾರೆ. ಕಾಮ, ಕ್ರೋಧ, ಲೋಭ,